ನನ್ನಿಂದಲೂ ತಪ್ಪಾಗಿದೆ ಎಂದು ಕಣ್ಣೀರಿಟ್ಟ ಗೌಡರು
ಮಂಗಳೂರು: ಜೆಡಿಎಸ್ನ ಇಂದಿನ ದುಸ್ಥಿತಿಗೆ ನನ್ನ ಮಗ ಕುಮಾರ ಸ್ವಾಮಿಯೇ ಕಾರಣ!
ಇದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ದೇವೇಗೌಡರ ನೋವಿನ ಮಾತು. ಬಲ್ಮಠದಲ್ಲಿ ಬುಧವಾರ ನಡೆದ ಪಕ್ಷದ ಸಮಾವೇಶದಲ್ಲಿ ಅವರು ಗದ್ಗದಿತರಾದರು.
For More Today's Latest News please visit Kannada Prabha ePaper
No comments:
Post a Comment